ಹೋಂಡಾ ಸ್ಪ್ಲೆಂಡರ್ ಮೂಲಕ ಶಿರ್ವದಿಂದ ಅಯೋಧ್ಯೆಗೆ ತೆರಳಿದ ಶಿರ್ವದ ಯುವಕ

ಉಡುಪಿ : ಶಿರ್ವದ ಯುವಕ ಪ್ರಜ್ವಲ್‌ ರಾಜೇಂದ್ರ ಶೆಣೈ ಅವರು ಏಕಾಂಗಿಯಾಗಿ ಶಿರ್ವ-ಮಂಚಕಲ್ ನಿಂದ ಹೀರೋ ಹೊಂಡಾ ಬೈಕ್‌ನಲ್ಲಿ ಮುಂಬೈ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ್‌ಗಾಗಿ ಸುಮಾರು 3,331 ಕಿ.ಮೀ., ದೂರವನ್ನು ಕ್ರಮಿಸಿ ಅಯೋಧ್ಯೆಯ ರಾಮಮಂದಿರ ತಲುಪಿ ಶ್ರೀ ರಾಮ ದೇವರ ದರುಶನ ಪಡೆದಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪೂಜಾ ಕೈಂಕರ್ಯ ನೆರವೇರಿಸುತ್ತಿರುವ ಉಡುಪಿಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಫಲಮಂತ್ರಾಕ್ಷತೆ ಪಡೆದಿದ್ದಾರೆ.

Baravanige News

Translate »

You cannot copy content from Baravanige News

Scroll to Top