ಮೇ.06 (ನಾಳೆ) ಕಾರ್ಕಳದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ಬೃಹತ್ ರೋಡ್ ಶೋ”

ಕಾರ್ಕಳ, ಮೇ.05: ನಗರದಲ್ಲಿ ಮೇ 6 ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಕ್ಯಾತ್ರತೇಜದ ನಾಥಪಂಥದ ಸಂತ ಯೋಗಿ ಆದಿತ್ಯನಾಥ ರವರ ” ಬೃಹತ್ ರೋಡ್ ಶೋ ” ಅನಂತಶಯನ ವೃತ್ತದಿಂದ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಬರಲಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಮಹಾವೀರ ಹೆಗಡೆಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

Baravanige News

Translate »

You cannot copy content from Baravanige News

Scroll to Top